![](https://4dnews.in/wp-content/uploads/2021/08/WhatsApp-Image-2021-08-18-at-17.58.01.jpeg)
ಮಂಗಳೂರು ; ಪಿ ಎ ಕಾಲೇಜು ವಿದ್ಯಾರ್ಥಿಗೆ ಬಜರಂಗದಳ ಗೂಂಡಾಗಳಿಂದ ಮಾರಣಾಂತಿಕ ಹಲ್ಲೆ ನಡೆದಿದ್ದು, ವಿದ್ಯಾರ್ಥಿಯು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ನಿಯೋಗವು ಆರೋಗ್ಯವನ್ನು ವಿಚಾರಿಸಲಾಯಿತು.
ವೆನ್ಲಾಕ್ ಆಸ್ಪತ್ರೆ ಮುಂಭಾಗ ಪ್ರತಿಭಟನೆ
ಘಟನೆಗೆ ಸಂಬಂಧಿಸಿ ಬಜರಂಗದಳ ಗೂಂಡಾಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ದ.ಕ ಜಿಲ್ಲಾಧ್ಯಕ್ಷ ಸಿರಾಜ್ ಮಂಗಳೂರು ನೇತೃತ್ವದಲ್ಲಿ ಪ್ರತಿಭಟನೆ
![](http://4dnews.in/wp-content/uploads/2021/08/WhatsApp-Image-2021-08-18-at-17.58.00-498x1024.jpeg)